ಕತ್ತಲೆಯನು ದೂರಾಗಿಸಲು
ಹಣತೆಯ ಹಿಡಿ ಬೆಳಕು ಸಾಕು
ಜಡತೆಯನ್ನು ದೂರಾಗಿಸಲು
ಮತಾಪಿನ ಶಬ್ದ ಸಾಕು
ಮನದ ಕಹಿಯ ದೂರಾಗಿಸಲು
ಸಿಹಿ ತುಣುಕು ಸಾಕು
ಇವೆಲ್ಲವ ಆನಂದಿಸಿ, ಅನುಭವಿಸಲು
ನಿಮ್ಮಂತಹ ಗೆಳೆಯ/ಗೆಳತಿಯರ
ಸಾಂಗತ್ಯವೂ ಬೇಕು.
-ಮಲೆನಾಡಿಗ
ಕನ್ನಡಿಗ/Indian/Coffee lover/Traveller/Trekker
ಚಲನೆಯೇ ಚೇತನದ ಚಿಹ್ನೆ
-ಕುವೆಂಪು

ಬಹಿರಂತರಗಳೊಂದು ಭೂತಭವ್ಯಗಳೊಂದು ।
ಇಹಪರಂಗಳುಮೊಂದು ಚೈತನ್ಯವೊಂದು ॥
ಬಹುಪಾತ್ರನಾಟಕದಿ ಮಾಯೆ ಶತವೇಷಗಳ ।
ವಹಿಸಲೀವಳು ಪತಿಗೆ – ಮಂಕುತಿಮ್ಮ ॥ ೧೩೩ ॥
© maheshmalnad.com