ಕತ್ತಲೆಯನು ದೂರಾಗಿಸಲು
ಹಣತೆಯ ಹಿಡಿ ಬೆಳಕು ಸಾಕು
ಜಡತೆಯನ್ನು ದೂರಾಗಿಸಲು
ಮತಾಪಿನ ಶಬ್ದ ಸಾಕು
ಮನದ ಕಹಿಯ ದೂರಾಗಿಸಲು
ಸಿಹಿ ತುಣುಕು ಸಾಕು
ಇವೆಲ್ಲವ ಆನಂದಿಸಿ, ಅನುಭವಿಸಲು
ನಿಮ್ಮಂತಹ ಗೆಳೆಯ/ಗೆಳತಿಯರ
ಸಾಂಗತ್ಯವೂ ಬೇಕು.
-ಮಲೆನಾಡಿಗ
ಕನ್ನಡಿಗ/Indian/Coffee lover/Traveller/Trekker
ಚಲನೆಯೇ ಚೇತನದ ಚಿಹ್ನೆ
-ಕುವೆಂಪು

ಮರೆತಿಹನೆ ಬೊಮ್ಮ? ಮರೆತಿಲ್ಲ; ಮರೆತವೊಲಿಹನು ।
ಧರಿಸಿ ಜೀವಾಕೃತಿಯ ಜಗದಿ ತನ್ನನೆ ತಾನ್ ॥
ಅರಸಿಕೊಳುವವೊಲಿಹುದು; ದೊರೆತವೊಲ್ ತೋರೆ ಸುಖ ।
ದೊರೆವವರೆಗಾಯಸವೊ – ಮಂಕುತಿಮ್ಮ ॥ ೮೧ ॥
© maheshmalnad.com