ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿಂದು ಸುಖ ದುಃಖಗಳನ್ನು ಸಮವಾಗಿ ಸ್ವೀಕರಿಸಿ ಬಾಳ್ವೆಯೇ ಬದುಕು ಎನ್ನೋಣ.. ಹೊಸ ವರುಷ, ಹೊಸ ಹರುಷ ತರಲಿ.. Happy Ugadi From Vivid Earth, Bandipura

ಕನ್ನಡಿಗ/Indian/Coffee lover/Traveller/Trekker
ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿಂದು ಸುಖ ದುಃಖಗಳನ್ನು ಸಮವಾಗಿ ಸ್ವೀಕರಿಸಿ ಬಾಳ್ವೆಯೇ ಬದುಕು ಎನ್ನೋಣ.. ಹೊಸ ವರುಷ, ಹೊಸ ಹರುಷ ತರಲಿ.. Happy Ugadi From Vivid Earth, Bandipura

ಚಲನೆಯೇ ಚೇತನದ ಚಿಹ್ನೆ
-ಕುವೆಂಪು

ನರಪರೀಕ್ಷೆಯೆ ಬೊಮ್ಮನಾಶಯವೆ? ನಮ್ಮ ಬಾಳ್ ।
ಬರಿ ಸಮಸ್ಯೆಯೆ? ಅದರ ಪೂರಣವದೆಲ್ಲಿ? ॥
ಸುರಿದು ಪ್ರಶ್ನೆಗಳನುತ್ತರವ ಕುಡೆ ಬಾರದನ ।
ಗುರುವೆಂದು ಕರೆಯುವೆಯ? – ಮಂಕುತಿಮ್ಮ ॥ ೩೩ ॥
© maheshmalnad.com