ಕುವೆಂಪು ನಂತರ ತೇಜಸ್ವಿ ತಂತ್ರಾಂಶ ಸಿಗಲಿ

ಹಂಪಿ ಕನ್ನಡ ವಿಶ್ವವಿದ್ಯಾಲಯ ಸಿದ್ಧಗೊಳಿಸಿರುವ ಕುವೆಂಪು ಕನ್ನಡ ತಂತ್ರಾಂಶದ ಹೊಸ ಆವೃತ್ತಿ ಹಾಗೂ ಯೂನಿಕೋಡ್ ಹೊಸ ಆವೃತ್ತಿ ಸೀಡಿಗಳನ್ನು ಲೋಕಾರ್ಪಣೆ ಮಾಡಿದ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್ ಅವರು ಮಾತನಾಡಿ, ಕುವೆಂಪು ತಂತ್ರಾಂಶದ ಮುಂದುವರಿದ ಆವೃತ್ತಿಗೆ ತೇಜಸ್ವಿ ಅವರ ಹೆಸರಿಡುವುದು ಸೂಕ್ತ. ಇದು ಪೂರ್ಣಚಂದ್ರ ತೇಜಸ್ವಿ ಅವರ ಕನಸು ಎಂದು ಹೇಳಿದರು.
Read more at: http://kannada.oneindia.com/literature/articles/2011/0202-kuvempu-new-kannada-software-launch-murigeppa-aid0039.html