ಕತ್ತಲೆಯನು ದೂರಾಗಿಸಲು
ಹಣತೆಯ ಹಿಡಿ ಬೆಳಕು ಸಾಕು
ಜಡತೆಯನ್ನು ದೂರಾಗಿಸಲು
ಮತಾಪಿನ ಶಬ್ದ ಸಾಕು
ಮನದ ಕಹಿಯ ದೂರಾಗಿಸಲು
ಸಿಹಿ ತುಣುಕು ಸಾಕು
ಇವೆಲ್ಲವ ಆನಂದಿಸಿ, ಅನುಭವಿಸಲು
ನಿಮ್ಮಂತಹ ಗೆಳೆಯ/ಗೆಳತಿಯರ
ಸಾಂಗಾತ್ಯವೂ ಬೇಕು.
-ಮಲೆನಾಡಿಗ
ಕನ್ನಡಿಗ/Indian/Coffee lover/Traveller/Trekker
ಕತ್ತಲೆಯನು ದೂರಾಗಿಸಲು
ಹಣತೆಯ ಹಿಡಿ ಬೆಳಕು ಸಾಕು
ಜಡತೆಯನ್ನು ದೂರಾಗಿಸಲು
ಮತಾಪಿನ ಶಬ್ದ ಸಾಕು
ಮನದ ಕಹಿಯ ದೂರಾಗಿಸಲು
ಸಿಹಿ ತುಣುಕು ಸಾಕು
ಇವೆಲ್ಲವ ಆನಂದಿಸಿ, ಅನುಭವಿಸಲು
ನಿಮ್ಮಂತಹ ಗೆಳೆಯ/ಗೆಳತಿಯರ
ಸಾಂಗಾತ್ಯವೂ ಬೇಕು.
-ಮಲೆನಾಡಿಗ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
© maheshmalnad.com