ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿಂದು ಸುಖ ದುಃಖಗಳನ್ನು ಸಮವಾಗಿ ಸ್ವೀಕರಿಸಿ ಬಾಳ್ವೆಯೇ ಬದುಕು ಎನ್ನೋಣ.. ಹೊಸ ವರುಷ, ಹೊಸ ಹರುಷ ತರಲಿ.. Happy Ugadi From Vivid Earth, Bandipura

ಕನ್ನಡಿಗ/Indian/Coffee lover/Traveller/Trekker
ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿಂದು ಸುಖ ದುಃಖಗಳನ್ನು ಸಮವಾಗಿ ಸ್ವೀಕರಿಸಿ ಬಾಳ್ವೆಯೇ ಬದುಕು ಎನ್ನೋಣ.. ಹೊಸ ವರುಷ, ಹೊಸ ಹರುಷ ತರಲಿ.. Happy Ugadi From Vivid Earth, Bandipura

ಚಲನೆಯೇ ಚೇತನದ ಚಿಹ್ನೆ
-ಕುವೆಂಪು

ಮಂದಾಕ್ಷಿ ನಮಗಿಹುದು. ಬಲುದೂರ ಸಾಗದದು ।
ಸಂದೆ ಮಸಕಿನೊಳಿಹುದು ಜೀವನದ ಪಥವು ॥
ಒಂದುಮೆಟುಕದು ಕೈಗೆ; ಏನೊ ಕಣ್ಕೆಣಕುವುದು ।
ಸಂದಿಯವೆ ನಮ್ಮ ಗತಿ! – ಮಂಕುತಿಮ್ಮ ॥ ೪೪ ॥
© maheshmalnad.com